'ಸತೀಶ್ ಜಾರಕಿಹೊಳಿ ನನ್ನ ತಲೆ ಕೆಡಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಿ, ಒಳ್ಳೆಯದಾಗುತ್ತದೆ ಎಂದು ರಮೇಶಗೆ ಹೇಳಿದ್ದೆ. ಕೇಳಲಿಲ್ಲ. ಅವರ ಅಳಿಯಂದಿರು ತ್ರಿ ಇಡಿಯಟ್ಸ್ ಇದ್ದ ಹಾಗೆ. ಚುನಾವಣೆ ಮಾಡುವರೊಬ್ಬರು, ದುಡಿಯುವವರು ಒಬ್ಬರು, ಆಮೇಲೆ ಬಂದು ಮೇಯುವರೊಬ್ಬರು. ಅವರ ಭ್ರಷ್ಟಾಚಾರದ ಬಗ್ಗೆ ಹೇಳಲು ದಿನ ಸಾಲದು' ಎಂದು ಟಾಂಗ್ ನೀಡಿದರು.