‘ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಶ್ರಮ ವಹಿಸಬೇಕು. ಸರಿಯಾಗಿ ಅಭ್ಯಾಸ ಮಾಡಿಲ್ಲದಿದ್ದರೆ, ಪರೀಕ್ಷೆಯ ಪೂರ್ವದಲ್ಲಿ ನಿದ್ರೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂದಿನ ದಿನಗಳಲ್ಲಿ ಸಾಮಾನ್ಯರೂ ಎಂತಹ ಫೋನ್ ಖರೀದಿಸಬೇಕು, ಅದರ ಸ್ಮರಣಸಾಮರ್ಥ್ಯ ಎಷ್ಟಿರಬೇಕು, ಎಷ್ಟು ಸ್ಮಾರ್ಟ್ ಆಗಿರಬೇಕು ಎಂದೆಲ್ಲಾ ತಿಳಿದಿರುತ್ತಾರೆ. ಸ್ಮಾರ್ಟ್ಫೋನ್ ಹೊಂದುವುದಕ್ಕಿಂತ ಮಿಗಿಲಾಗಿ ಸ್ಮಾರ್ಟ್ ಆಗುವುದು ಉತ್ತಮ’ ಎಂದರು.