ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀಶೈಲ ಗಸ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಜಡೆಪ್ಪ ಕುಂಬಾರ, ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಧರೇಪ್ಪ ಶಿವಪ್ಪ ಠಕ್ಕಣ್ಣವರ, ಪಿಡಿಒ ಬಿ.ಎಸ್. ಹಿರೇಮಠ, ಮುಖಂಡರಾದ ಶ್ರೀನಿವಾಸ ಕುಲಕರ್ಣಿ, ಪುಲಿಕೇಶ ದೊಡಮನಿ, ಗಿರೀಶ ತೇಲಿ, ಅಣ್ಣಪ್ಪ ಹುದ್ದಾರ, ಗಿರೀಶ ಕುಲಕರ್ಣಿ, ಶೇಖರ ಬಾಡಗಿ, ಮಹಾಂತೇಶ ಗುಡ್ಡಾಪುರ, ಬಸವರಾಜ ಬಾಗೋಜಿ, ಶ್ರೀಶೈಲ ಹನಗಂಡಿ, ಬಸವರಾಜ ಪಾಟೀಲ,ಮುಖ್ಯಶಿಕ್ಷಕಿ ಚೇತನಾ ಪಾಟೀಲ ಇದ್ದರು.