<p>ಯರಗಟ್ಟಿ: ಇಲ್ಲಿಯ ಬಾಬಾ ಬುಡನ್ ಶಾವಲಿ ದರ್ಗಾದ 8 ಗುಂಟೆ ಜಾಗೆ ದಾಖಲೆ ತಿದ್ದುಪಡಿ ಮಾಡಿ. ಕೇವಲ 3 ಗುಂಟೆ ಉತಾರದಲ್ಲಿರಿಸಿದ್ದಾರೆ. ಈ ಕುರಿತು ತನಿಖೆ ಮಾಡಿ, ನ್ಯಾಯ ಒದಗಿಸ ಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮಾಜ ಸಂಘಟನೆಯ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ತಹಶೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>5 ಗುಂಟೆ ಜಮೀನಿನ, ಮೂಲ ಮಾಲೀಕ ಶಿವಲಿಂಗಪ್ಪ ಬಸಪ್ಪ ಜಕಾತಿ, ದರ್ಗಾಕ್ಕೆ ಅದರಲ್ಲಿ 3 ಗುಂಟೆ ಬಾವಿ ಸಲುವಾಗಿ ಖರಾಬ ಎಂದು ಪಹಣಿ ಪತ್ರದಲ್ಲಿ ದಾಖಲು ಇದೆ. ನಂತರ 3, ಗುಂಟೆ ಎಂದು ತಿದ್ದುಪಡಿ ಮಾಡಿ ಉತಾರ ಮಾಡಿದ್ದು, ಆಸ್ತಿ ಕಬಳಿಕೆದಾರರು, ಅಧಿಕಾರಿಗಳು ಶಾಮೀಲಾಗಿ ತಿದ್ದುಪಡಿ ಮಾಡಿದ್ದನ್ನು ಸರಿಮಾಡಿ ಕೊಡಲು ಪ್ರತಿಭನಾಕಾರರು ಒಂದು ವಾರ ಗಡವು ನೀಡಿದರು.</p>.<p>ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಗುಂಡಪ್ಪಗೋಳ ಮಾತ ನಾಡಿ, ಕಾಗಪತ್ರಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.</p>.<p>ಸಮಾಜದ ಮುಖಂಡರಾದ ಎಂ.ಕೆ.ಜಮಾದರ, ಅಮೀರ್ ದೇವಡಿ, ಸಲೀಂ ಜಮಾದಾರ, ಹುಸೇನ್ ನಾಯ್ಕರ, ಕಾಶೀಂ ಹೊರಟ್ಟಿ, ಇಮಾಮಸಾಬ್ ಮನಿಯಾರ್, ಮಲಿಕ್ ಬಾಗವಾನ್, ಹುಸೇನಸಾಬ್ ದಿಲ್ಲಾವರ ನಾಯ್ಕ, ಅಲ್ತಾಫ್ ಮುಲ್ಲಾ ಮುಂತಾದವರು ಇದ್ದರು.</p>.<p>ಯರಗಟ್ಟಿಯ ಮುಸ್ಲಿಂ ಸಮಾಜ ದವರು ಸೇರಿ ತಹಶಿಲ್ದಾರ ಎಮ್,ವಿ,ಗುಂಡಪ್ಪಗೋಳ ಅವರಿಗೆ ಮನವಿ ಪತ್ರ ಸಲ್ಲಿಸಿದರು,</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-21-417209799</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯರಗಟ್ಟಿ: ಇಲ್ಲಿಯ ಬಾಬಾ ಬುಡನ್ ಶಾವಲಿ ದರ್ಗಾದ 8 ಗುಂಟೆ ಜಾಗೆ ದಾಖಲೆ ತಿದ್ದುಪಡಿ ಮಾಡಿ. ಕೇವಲ 3 ಗುಂಟೆ ಉತಾರದಲ್ಲಿರಿಸಿದ್ದಾರೆ. ಈ ಕುರಿತು ತನಿಖೆ ಮಾಡಿ, ನ್ಯಾಯ ಒದಗಿಸ ಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮಾಜ ಸಂಘಟನೆಯ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ತಹಶೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>5 ಗುಂಟೆ ಜಮೀನಿನ, ಮೂಲ ಮಾಲೀಕ ಶಿವಲಿಂಗಪ್ಪ ಬಸಪ್ಪ ಜಕಾತಿ, ದರ್ಗಾಕ್ಕೆ ಅದರಲ್ಲಿ 3 ಗುಂಟೆ ಬಾವಿ ಸಲುವಾಗಿ ಖರಾಬ ಎಂದು ಪಹಣಿ ಪತ್ರದಲ್ಲಿ ದಾಖಲು ಇದೆ. ನಂತರ 3, ಗುಂಟೆ ಎಂದು ತಿದ್ದುಪಡಿ ಮಾಡಿ ಉತಾರ ಮಾಡಿದ್ದು, ಆಸ್ತಿ ಕಬಳಿಕೆದಾರರು, ಅಧಿಕಾರಿಗಳು ಶಾಮೀಲಾಗಿ ತಿದ್ದುಪಡಿ ಮಾಡಿದ್ದನ್ನು ಸರಿಮಾಡಿ ಕೊಡಲು ಪ್ರತಿಭನಾಕಾರರು ಒಂದು ವಾರ ಗಡವು ನೀಡಿದರು.</p>.<p>ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಗುಂಡಪ್ಪಗೋಳ ಮಾತ ನಾಡಿ, ಕಾಗಪತ್ರಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.</p>.<p>ಸಮಾಜದ ಮುಖಂಡರಾದ ಎಂ.ಕೆ.ಜಮಾದರ, ಅಮೀರ್ ದೇವಡಿ, ಸಲೀಂ ಜಮಾದಾರ, ಹುಸೇನ್ ನಾಯ್ಕರ, ಕಾಶೀಂ ಹೊರಟ್ಟಿ, ಇಮಾಮಸಾಬ್ ಮನಿಯಾರ್, ಮಲಿಕ್ ಬಾಗವಾನ್, ಹುಸೇನಸಾಬ್ ದಿಲ್ಲಾವರ ನಾಯ್ಕ, ಅಲ್ತಾಫ್ ಮುಲ್ಲಾ ಮುಂತಾದವರು ಇದ್ದರು.</p>.<p>ಯರಗಟ್ಟಿಯ ಮುಸ್ಲಿಂ ಸಮಾಜ ದವರು ಸೇರಿ ತಹಶಿಲ್ದಾರ ಎಮ್,ವಿ,ಗುಂಡಪ್ಪಗೋಳ ಅವರಿಗೆ ಮನವಿ ಪತ್ರ ಸಲ್ಲಿಸಿದರು,</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-21-417209799</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>