ಶಾಲಾ ಕೊಠಡಿ ನಿರ್ಮಿಸಲು ಆರ್ಥಿಕ ಹಾಗೂ ಇತರ ರೀತಿಯಲ್ಲಿ ನೆರವಾದ ನಿತ್ಯಾನಂದ ಪ್ರಭು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ರೋಹನ್ ಜುವಳಿ ಮತ್ತು ನಿರ್ದೇಶಕ ಪ್ರಭಾಕರ ನಾಗರಮುನ್ನೋಳಿ, ಶ್ರುತಿ ಕನ್ಸ್ಟ್ರಕ್ಷನ್ಸ್ನ ಮದನಕುಮಾರ ಭೈರಪ್ಪನವರ್, ಸ್ನೇಹಾ ರಾವ್, ಸುಷ್ಮಾ ಪಾಟೀಲ, ನಿಧಿ ಬಾಟೆ, ರಜನಿ ರಾವ್, ಮಹೇಶ ಇನಾಮದಾರ, ಗಿರೀಶ್ ಪೈ, ರಾಧಿಕಾ ಮಿರ್ಚಿ, ರಾಜು ಕಾಣಕೋಣಕರ್, ಭರತ್ ದೇಶಪಾಂಡೆ, ಎಸ್.ಎ. ಚಿಕೋರ್ಡೆ, ರೂಪಾ ಬದನ್, ಸುರೇಶ ಪ್ರಭು, ಡಾ.ಸಂಗೀತಾ ನಾಯಕ, ಸಾಯಿರಾ ರಂಗರೇಟ, ಎಂ.ಕೆ.ಹೆಗಡೆ, ಜ್ಯೋತ್ಸ್ನಾ ಪೈ, ಶೀಲಾ ದೇಶಪಾಂಡೆ, ಮುಖ್ಯಶಿಕ್ಷಕ ವಿ.ಎಂ. ಬೇವಿನಕೊಪ್ಪಮಠ ಅವರನ್ನು ಸನ್ಮಾನಿಸಲಾಯಿತು.