ಅಥಣಿ: ‘ತಾಲ್ಲೂಕಿನ ಬುರ್ಲಿಟ್ಟಿಯ ವಿದ್ಯಾರ್ಥಿ ಮಹಾಂತೇಶ ಸದಾಶಿವ ಖೋತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ 92ರಷ್ಟು ಅಂಕ ಗಳಿಸಿದ್ದಲ್ಲದೇ, ‘ನೀಟ್’ ಪರೀಕ್ಷೆಯಲ್ಲಿ 555 ಅಂಕ ಪಡೆದು 20070ನೇ ರ್ಯಾಂಕ್ ಪಡೆದು ಗ್ರಾಮಕ್ಕೆ ಮತ್ತು ಸಮಾಜಕ್ಕೆ ಗೌರವ ತಂದಿದ್ದಾರೆ’ ಎಂದು ಪಂಚಮಸಾಲಿ ಸಮಾಜದ ಮುಖಂಡ ದರೇಪ್ಪ ಠಕ್ಕಣ್ಣವರ ಹೇಳಿದರು.