ಸಾನ್ನಿಧ್ಯ ವಹಿಸಿದ್ದ ವೀರಭದ್ರ ಶಿವಯೋಗಿ ಶಿವಾಚಾರ್ಯ ಶ್ರೀ, ಸಚ್ವಿದಾನಂದ ಶ್ರೀ, ನಾಗಭೂಷಣ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಿರೀಶ ಯಾವಗಲ್, ಆರ್.ಎಸ್.ವಾಲಿ, ಎಸ್.ಎಸ್. ಜಂಬಗಿ, ವಿಜಯ ನಾಯಕ, ಪಂಚಾಕ್ಷರಿ ಹಳಿಹಾಳ, ಬಾಲಪ್ಪ ತೆಗ್ಗಿಹಾಳ, ಸೋಮನಗೌಡ ಮಲಗೌಡ್ರ, ಎನ್.ಜಿ. ತಳವಾರ, ಜಿ.ಎಂ. ಪಾಟೀಲ, ಎಸ್.ಕೆ ಅಳಗುಂಡಿ, ಎಸ್.ಕೆ. ಬಾರದ್ವಾಜ್, ಸರಸ್ವತಿ ನಿಂಗನ್ನವರ, ಗೌರವ್ವ ಕುರುಬೇಟ, ಸುಕನ್ಯಾ ಕುಂಬಾರ ಅತಿಥಿಗಳಾಗಿ ಪಾಲ್ಗೊಂಡರು.