ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸಿದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ, ಮುಖಂಡರಾದ ಅಸ್ಲಮ್ ನಾಲಬಂದ, ದಿಲೀಪ ಲೋಣಾರೆ, ಸುಶಾಂತ ಪಟ್ಟಣ, ರಾಜು ಜಮಖಂಡಿಕರ, ಅಯಾಜ ಮಾಸ್ಟರ್, ಶಶಿಕಾಂತ ಸಾಳವಿ, ಗೌತಮ ಪರಾಂಜಪೆ, ಮಹಾಂತೇಶ ಬಾಡಗಿ, ಫಾರೂಕ್ ದ್ರಾಕ್ಷಿ, ರಾಜು ಕಾವೇರಿ, ಶಕೀಲ್ ನಾಲಬಂದ, ಇಮ್ರಾನ್ ದ್ರಾಕ್ಷಿ, ರಾಜು ಮಾಳಿ, ಇರ್ಫಾನ್ ಕೊರಬು, ಸತೀಶ ಪವಾರ ಇದ್ದರು.