ಪತ್ರಕರ್ತರಾದ ಚಿದಾನಂದ ಐಹೊಳೆ, ಸಂಗಮೇಶ ಹಿರೇಮಠ, ಅಜಯ ತೇರದಾಳ, ಸಂತೋಷ ಮುಗಳಿ, ಬಾಳು ಕೋಟಿನತೋಟ, ಗ್ರಾ.ಪಂ. ಉಪಾಧ್ಯಕ್ಷ ಸತ್ಯಪ್ಪ ಖವಟಗೊಪ್ಪ, ಸದಸ್ಯರಾದ ಶ್ರೀಕಾಂತ ಕದಂ, ಮೃತ್ಯುಂಜಯ ಮಠಪತಿ, ಮಹಾಂತೇಶ ಧೂಪದಾಳ, ಸದಾ ವಡಗಿ, ಮಹಾದೇವ ಮಗದುಮ್, ಕುಮಾರ ಕಾಂಬಳೆ, ಸೌರಭ ಚೌಗಲಾ, ಪುಟ್ಟಮ್ಮ ಗಸ್ತಿ, ಕುಡಚಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಮುಖ್ಯಶಿಕ್ಷಕ ಆರ್.ಡಿ. ಕೆಳಗಡೆ, ಶಿಕ್ಷಕ ಕುಶಾಲ ಹಳಕ ಇದ್ದರು.