ವೇದಿಕೆ ಅಧ್ಯಕ್ಷ ಬಿ.ಎಸ್. ಪಾಟೀಲ, ಕ್ರಡಾಯ್ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ, ಜಿಲ್ಲಾ ಘಟಕ ಅಧ್ಯಕ್ಷ ರಾಜೇಶ ಹೆಡಾ, ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹೇಶ ಬಾಗಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಆನಂದ ಹಾವಣ್ಣವರ್, ಮಲ್ಲಿಕಾರ್ಜುನ ಮುದ್ನೂರ್, ಯೋಗೇಶ ಕುಲಕರ್ಣಿ, ಡಾ.ಎಚ್.ಬಿ. ರಾಜಶೇಖರ, ಎಚ್.ಎನ್. ಶಿರಗಾವಿ, ಡಾ.ನೇತ್ರಾವತಿ ಸಬ್ನಿಸ್, ಅನಿಲ ಇಂಗಳೇರಿ, ಜಯಕುಮಾರ ಪಾಟೀಲ, ಎಂ.ಎಸ್. ಬಳಿಗಾರ, ಬಿ.ಜಿ. ಧರೆಣ್ಣಿ, ಅಜಯ ಅಸುಂಡಿ, ರಾಜೇಂದ್ರ ಮುಂದಡಾ, ಉಮೇಶ ಬೋಲ್ ಮಾಲ್, ಡಾ.ಬಿ.ಬಿ. ಪುಟ್ಟಿ, ಎಂ.ಕೆ. ಹೆಗಡೆ ಇದ್ದರು.