ತಾಲ್ಲೂಕಿನ ಮನ್ನೂರಿನಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಚಿನ ಮನ್ನೋಳಕರ, ಕೃಷ್ಣ ಹುಂಚಿಕರ, ಪ್ರಸಾದ ಕದಂ, ಮಹದೇವ ದೋನಕರಿ, ಪರಶುರಾಮ ಮುಂಗಳಿ, ಪ್ರಶಾಂತ ಬಾಳೇಕುಂದ್ರಿ, ಕಪಿಲ ದೋಲೇಕರ ಮತ್ತು ಶಾಮ ದೋನಕರಿ ಬಂಧಿತರು. ಅವರಿಂದ 5 ಮೊಬೈಲ್ ಫೋನ್ಗಳು ಮತ್ತು ₹ 5,930 ಜಪ್ತಿ ಮಾಡಲಾಗಿದೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.