‘ಸೆ. 7ರಂದು ಸಂಜೆ 4ಕ್ಕೆ ನ್ಯೂ ಗೂಡ್ಸ್ಶೆಡ್ ರಸ್ತೆಯಲ್ಲಿರುವ ಶ್ರೀಮಾತಾ ಸೊಸೈಟಿ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾಜಸೇವಕ ಸುರೇಂದ್ರ ಅನಗೋಳಕರ, ಸಾಹಿತಿ ಬಸವಂತ ಬಾಬು ಶಹಾಪುರಕರ, ಕೃಷಿಕ ಕಲ್ಲಪ್ಪ ಪಾಂಡು ತರಳೆ, ಉದ್ಯಮಿ ಸಂಜಯ ರುಕುಮಣ್ಣ ಮೋರೆ, ನಾಟ್ಯ ಕಲಾವಿದೆ ಅಂಕಿತಾ ಸದಾನಂದ ಕದಮ, ಸಾಮಾಜಿಕ ಸಂಸ್ಥೆ ನಿಯತಿ ಪ್ರತಿಷ್ಠಾನ, ಶ್ರಮಸೇವೆಗಾಗಿ ನಗರಪಾಲಿಕೆಯ ಶವವಾಹಿನಿಯ ಐವರು ಚಾಲಕರು, ಕಲಾವಿದ ಯೋಗಿ ಜೆ. ಬಿರಾದರ ಮತ್ತು ಕ್ರೀಡಾ ಪ್ರತಿಭೆ ನಿಶಾನ್ ಮನೋಹರ ಕದಂ ಅವರಿಗೆ ‘ರತ್ನ’ ಪ್ರಶಸ್ತಿಗಳನ್ನು ನೀಡ ಗೌರವಿಸಲಾಗುವುದು’ ಎಂದರು.