ತಾಲ್ಲೂಕಿನ ಬಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಲಸೋಲ ಮಾಡಿ ಗುತ್ತಿಗೆ ಕೆಲಸ ಮಾಡಿದ್ದರು. ಸಂತೋಷ್ ಯಾರು ಎಂದು ಈಶ್ವರಪ್ಪ ಕೇಳಿದ್ದಾರೆ. ಹಾಗಾದರೆ ಅವರ ಜೊತೆಗಿರುವ ಫೋಟೊಗಳು ಹೇಗೆ ಬಂದವು? ಅವರು ಹೇಳಿದ ಮೇಲೆಯೇ ಇವರು ಕೆಲಸ ಮಾಡಿದ್ದಾರೆ. ಸಂತೋಷ್ ಪತ್ನಿ, ಮಗುವಿಗೆ ನ್ಯಾಯ ಕೊಡಿಸಬೇಕು’ ಎಂದರು.