<p>ಗೋಕಾಕ: ಇಲ್ಲಿನ ಶ್ರೀ ಭಾಗ್ಯಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಹಣಕಾಸು ವರ್ಷ 2025-26ರಲ್ಲಿ ₹ 66.61 ಲಕ್ಷ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕುಬೇಂದ್ರ ಕಲಾಲ ಅವರು ತಿಳಿಸಿದ್ದಾರೆ.</p>.<p>ಸೊಸೈಟಿಯ ಪ್ರಗತಿ ಬಗ್ಗೆ ಮಾಹಿತಿ ನೀಡಿರುವ ಅವರು, ಪ್ರಸಕ್ತ ಮಾರ್ಚ್ ಅಂತ್ಯಕ್ಕೆ ₹12.54 ಲಕ್ಷ ಷೇರು ಬಂಡವಾಳ, ₹ 1.41 ಕೋಟಿ ನಿಧಿಗಳು, ₹2.44 ಕೋಟಿ ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆಗಳನ್ನು ಮಾಡಿದ್ದಾಗಿದೆ ಎಂದು ತಿಳಿಸಿದ್ದಾರೆ.</p>.<p>ಈ ವರೆಗೆ ₹ 8.73 ಕೋಟಿ ವಿವಿಧ ಸಾಲಗಳನ್ನು ನೀಡಿದ್ದು, ₹ 11.65 ಕೋಟಿ ದುಡಿಯುವ ಬಂಡವಾಳ, ₹ 7.38 ಕೋಟಿ ಠೇವಣಿ ಹೊಂದಿದೆ ಎಂದರು.</p>.<p>ಸೊಸೈಟಿಯ ಉಪಾಧ್ಯಕ್ಷೆ ಕೌಶಲ್ಯ ಕಲಾಲ, ನಿರ್ದೇಶಕರಾದ ಮಾರುತಿ ಕಲಾಲ, ಶ್ರೀಕಾಂತ ಕಲಾಲ, ನಾರಾಯಣ ಕಲಾಲ, ಅರುಣ ಕಲಾಲ, ಪರಸರಾಮ ಕಲಾಲ, ವೆಂಕಣ್ಣಾ ಕಲಾಲ, ಮಂಜುನಾಥ ಜೋರಾಪುರ, ಆನಂದ ಕಲಾಲ, ಅನಿತಾ ಕಲಾಲ, ನಿಂಗಪ್ಪ ಬಸನಗೋಳ, ಹಣಮಂತ ಸೊಂಟನವರ ಹಾಗೂ ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-21-1340142782</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋಕಾಕ: ಇಲ್ಲಿನ ಶ್ರೀ ಭಾಗ್ಯಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಹಣಕಾಸು ವರ್ಷ 2025-26ರಲ್ಲಿ ₹ 66.61 ಲಕ್ಷ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕುಬೇಂದ್ರ ಕಲಾಲ ಅವರು ತಿಳಿಸಿದ್ದಾರೆ.</p>.<p>ಸೊಸೈಟಿಯ ಪ್ರಗತಿ ಬಗ್ಗೆ ಮಾಹಿತಿ ನೀಡಿರುವ ಅವರು, ಪ್ರಸಕ್ತ ಮಾರ್ಚ್ ಅಂತ್ಯಕ್ಕೆ ₹12.54 ಲಕ್ಷ ಷೇರು ಬಂಡವಾಳ, ₹ 1.41 ಕೋಟಿ ನಿಧಿಗಳು, ₹2.44 ಕೋಟಿ ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆಗಳನ್ನು ಮಾಡಿದ್ದಾಗಿದೆ ಎಂದು ತಿಳಿಸಿದ್ದಾರೆ.</p>.<p>ಈ ವರೆಗೆ ₹ 8.73 ಕೋಟಿ ವಿವಿಧ ಸಾಲಗಳನ್ನು ನೀಡಿದ್ದು, ₹ 11.65 ಕೋಟಿ ದುಡಿಯುವ ಬಂಡವಾಳ, ₹ 7.38 ಕೋಟಿ ಠೇವಣಿ ಹೊಂದಿದೆ ಎಂದರು.</p>.<p>ಸೊಸೈಟಿಯ ಉಪಾಧ್ಯಕ್ಷೆ ಕೌಶಲ್ಯ ಕಲಾಲ, ನಿರ್ದೇಶಕರಾದ ಮಾರುತಿ ಕಲಾಲ, ಶ್ರೀಕಾಂತ ಕಲಾಲ, ನಾರಾಯಣ ಕಲಾಲ, ಅರುಣ ಕಲಾಲ, ಪರಸರಾಮ ಕಲಾಲ, ವೆಂಕಣ್ಣಾ ಕಲಾಲ, ಮಂಜುನಾಥ ಜೋರಾಪುರ, ಆನಂದ ಕಲಾಲ, ಅನಿತಾ ಕಲಾಲ, ನಿಂಗಪ್ಪ ಬಸನಗೋಳ, ಹಣಮಂತ ಸೊಂಟನವರ ಹಾಗೂ ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-21-1340142782</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>