ಬಟಕುರ್ಕಿಯ ಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಲ್ಲಿಕಾರ್ಜುನ ಚುನಮರಿ, ಡಾ.ಸಿ.ಕೆ. ನಾವಲಗಿ, ವಕೀಲ ಶಶಿಧರ ದೇಮಶೆಟ್ಟಿ, ನೋಟರಿ ಶಂಕರ ಗೊರೋಶಿ, ಚಂದ್ರಶೇಖರ ಕೊಣ್ಣೂರ, ಅಡಿವೆಪ್ಪ ಕಿತ್ತೂರ, ಬಸವರಾಜ ಖಾನಪ್ಪನವರ, ಮಲ್ಲಿಕಾರ್ಜುನ ಈಟಿ, ಪ್ರಕಾಶ ಭಾಗೋಜಿ, ಶಂಕರ ಬೆಳಕೂಡ, ಮಲ್ಲಿಕಾರ್ಜುನ ಬೀರನಗಡ್ಡಿ ಮಾತನಾಡಿದರು.