<p>ಗೋಕಾಕ: ಗೋಕಾಕ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜರುಗಿತು.</p>.<p>ಅಧ್ಯಕ್ಷರಾಗಿ ಜಯಾನಂದ ಮಾದರ (ಅಧ್ಯಕ್ಷ), ಗೌರವ ಅಧ್ಯಕ್ಷರಾಗಿ ನಗರದ ಲಕ್ಷ್ಮಣ ಚೌರಿ ಮತ್ತು ಪುಷ್ಪಾ ಮುರಗೋಡ ಹಾಗೂ ಕೌಜಲಗಿಯ ಪ್ರಕಾಶ ಕೋಟಿನತೋಟ, ಕಾರ್ಯಾಧ್ಯಕ್ಷರಾಗಿ ನಗರದ ಈಶ್ವರಚಂದ್ರ ಬೆಟಗೇರಿ, ಈಶ್ವರ ಮಮದಾಪೂರ ಮತ್ತು ರಜನಿ ಜೀರಗ್ಯಾಳ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.</p>.<p>ಉಪಾಧ್ಯಕ್ಷರಾಗಿ ನಗರದ ರಾಮಚಂದ್ರ ಕಾಕಡೆ, ವಿದ್ಯಾ ರೆಡ್ಡಿ ಮತ್ತು ಬೆಟಗೇರಿಯ ಡಾ. ಅರುಣ ಸವತಿಕಾಯಿ, ಪ್ರಧಾನ ಕಾರ್ಯದರ್ಶಿಗಳಾಗಿ ನಗರದ ಆನಂದ ಸೋರಗಾಂವಿ ಮತ್ತು ಗೋಸಬಾಳದ ಬಾಳೇಶ ಫಕೀರಪ್ಪನವರ, ಸಹ-ಕಾರ್ಯದರ್ಶಿಗಳಾಗಿ ನಗರದ ಆನಂದ ಮಾಳವದೆ ಮತ್ತು ರಾಜೇಶ್ವರಿ ಆಲತಗಿ, ಕೋಶಾಧ್ಯಕ್ಷರಾಗಿ ನಗರದ ಗೋಪಾಲ ಶೆಟ್ಟಿ ಆಯ್ಕೆಗೊಂಡಿದ್ದಾರೆ. ತಾಲ್ಲೂಕು ಘಟಕದ ಗೌರವ ಸದಸ್ಯರಾಗಿ ನಗರದ ಎಸ್.ಆರ್.ನಲವಡೆ, ಕೊಣ್ಣೂರಿನ ಡಾ. ರೇಖಾ ಹಳೇಮನಿ, ಗೋಕಾಕ-ಫಾಲ್ಸ್ ನ ಮಾರುತಿ ದಳವಾಯಿ ಹಾಗೂ ನಗರದ ಉದ್ದಣ್ಣ ಗೋಡೇರ ಆಯ್ಕೆಗೊಂಡಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-21-2086790976</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋಕಾಕ: ಗೋಕಾಕ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜರುಗಿತು.</p>.<p>ಅಧ್ಯಕ್ಷರಾಗಿ ಜಯಾನಂದ ಮಾದರ (ಅಧ್ಯಕ್ಷ), ಗೌರವ ಅಧ್ಯಕ್ಷರಾಗಿ ನಗರದ ಲಕ್ಷ್ಮಣ ಚೌರಿ ಮತ್ತು ಪುಷ್ಪಾ ಮುರಗೋಡ ಹಾಗೂ ಕೌಜಲಗಿಯ ಪ್ರಕಾಶ ಕೋಟಿನತೋಟ, ಕಾರ್ಯಾಧ್ಯಕ್ಷರಾಗಿ ನಗರದ ಈಶ್ವರಚಂದ್ರ ಬೆಟಗೇರಿ, ಈಶ್ವರ ಮಮದಾಪೂರ ಮತ್ತು ರಜನಿ ಜೀರಗ್ಯಾಳ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.</p>.<p>ಉಪಾಧ್ಯಕ್ಷರಾಗಿ ನಗರದ ರಾಮಚಂದ್ರ ಕಾಕಡೆ, ವಿದ್ಯಾ ರೆಡ್ಡಿ ಮತ್ತು ಬೆಟಗೇರಿಯ ಡಾ. ಅರುಣ ಸವತಿಕಾಯಿ, ಪ್ರಧಾನ ಕಾರ್ಯದರ್ಶಿಗಳಾಗಿ ನಗರದ ಆನಂದ ಸೋರಗಾಂವಿ ಮತ್ತು ಗೋಸಬಾಳದ ಬಾಳೇಶ ಫಕೀರಪ್ಪನವರ, ಸಹ-ಕಾರ್ಯದರ್ಶಿಗಳಾಗಿ ನಗರದ ಆನಂದ ಮಾಳವದೆ ಮತ್ತು ರಾಜೇಶ್ವರಿ ಆಲತಗಿ, ಕೋಶಾಧ್ಯಕ್ಷರಾಗಿ ನಗರದ ಗೋಪಾಲ ಶೆಟ್ಟಿ ಆಯ್ಕೆಗೊಂಡಿದ್ದಾರೆ. ತಾಲ್ಲೂಕು ಘಟಕದ ಗೌರವ ಸದಸ್ಯರಾಗಿ ನಗರದ ಎಸ್.ಆರ್.ನಲವಡೆ, ಕೊಣ್ಣೂರಿನ ಡಾ. ರೇಖಾ ಹಳೇಮನಿ, ಗೋಕಾಕ-ಫಾಲ್ಸ್ ನ ಮಾರುತಿ ದಳವಾಯಿ ಹಾಗೂ ನಗರದ ಉದ್ದಣ್ಣ ಗೋಡೇರ ಆಯ್ಕೆಗೊಂಡಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-21-2086790976</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>