ಆದರೆ, ಮಾರ್ಚ್ 20ರಂದು ನಡೆದಿದ್ದ ವಿಚಾರಣೆಗೆ ಹಾಜರಾಗದಿರುವುದಕ್ಕೆ ಎನ್ಜಿಟಿ ಆದೇಶ ತಲುಪಿಲ್ಲ ಎಂಬ ಕಾರಣ ನೀಡಿದ್ದರಿಂದ, ಏಪ್ರಿಲ್ 5ಕ್ಕೆ ವಿಚಾರಣೆ ಮುಂದೂಡಿದ್ದ ನ್ಯಾಯಮೂರ್ತಿ ಡಾ.ಜವಾದ್ ರಹೀಂ ನೇತೃತ್ವದ ಪೀಠ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ₹ 5 ಲಕ್ಷ ದಂಡವನ್ನು ಪಾವತಿಸಿರುವ ರಸೀದಿಯೊಂದಿಗೆ ಜರಾಗುವಂತೆ
ಆದೇಶಿಸಿತ್ತು.