<p>ಹುಕ್ಕೇರಿ: ತಾಲ್ಲೂಕಿನ ಅವಳಿ ಗ್ರಾಮಗಳಾದ ಬಗರನಾಳ– ಬನ್ನಿಬಾಗಿ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಏ.21ರಿಂದ ಏ.25ರವರೆಗೆ ಜರುಗಲಿದೆ.</p>.<p>ಏ.21ರಂದು ಬೆಳಿಗ್ಗೆ ಶ್ರೀದೇವಿಯ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮವಿದೆ. ಮಧ್ಯಾಹ್ನ 3.30ಕ್ಕೆ ಗಾಡಿ ಸ್ಪರ್ಧೆಯಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಪ್ರಾಯೋಜಕತ್ವದಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ₹3,000, ತೃತೀಯ ₹2,000 ನೀಡಲಾಗುವುದು.</p>.<p>ಏ.22ರಂದು ಬೆಳಿಗ್ಗೆ ವಾದ್ಯಮೇಳದೊಂದಿಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 10ಕ್ಕೆ ‘ಗಂಡುಗಲಿ ರೈತ ಹುಲಿ’ ಅರ್ಥಾತ್ ‘ನ್ಯಾಯ ಗೆದ್ದ ಅನ್ನದಾತರು’ ಸಾಮಾಜಿಕ ನಾಟಕವಿದೆ.</p>.<p>ಏ.23ರಂದು ಬೆಳಿಗ್ಗೆ 2 ಹಲ್ಲು ಹಚ್ಚಿದ ಕುದುರೆ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹15,000, ದ್ವಿತೀಯ ₹10,000 ಮತ್ತು ತೃತೀಯ ₹5,000 ಇವೆ. ರಾತ್ರಿ 10ಕ್ಕೆ ‘ಮಾನವಂತರ ಮಗ’ ಸಾಮಾಜಿಕ ನಾಟಕವಿದೆ.</p>.<p>ಏ.24ರಂದು ಮುಂಜಾನೆ ಜೋಡು ಕುದುರೆ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹5,000, ದ್ವಿತೀಯ ₹3,000 ಮತ್ತು ತೃತೀಯ ಬಹುಮಾನ ₹2,000 ಇವೆ. ಮಧ್ಯಾಹ್ನ 4.30ಕ್ಕೆ ‘ಒಂದು ಹೋರಿ ಹಾಗೂ ಒಂದು ಕುದುರೆ’ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹12,000, ದ್ವಿತೀಯ ₹8,000 ಮತ್ತು ತೃತೀಯ ಬಹುಮಾನ ₹5,000 ಇವೆ. ರಾತ್ರಿ 10ಕ್ಕೆ ‘ರಾಘವೇಂದ್ರ ಆರ್ಕೆಸ್ಟ್ರಾ’ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.</p>.<p>ಏ.25ರಂದು ಗ್ರಾಮದ ಹೆಣ್ಣು ಮಕ್ಕಳು ಹಾಗೂ ಗ್ರಾಮಸ್ಥರಿಂದ ದೇವಿಯ ಗುಡಿ ತೊಳೆಯುವ ಕಾರ್ಯಕ್ರಮವಿದೆ. ಮಾಹಿತಿಗಾಗಿ 99455 85551, 73534 76650 ಸಂಪರ್ಕಿಸಲು ಕೋರಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-21-587486882</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಕ್ಕೇರಿ: ತಾಲ್ಲೂಕಿನ ಅವಳಿ ಗ್ರಾಮಗಳಾದ ಬಗರನಾಳ– ಬನ್ನಿಬಾಗಿ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಏ.21ರಿಂದ ಏ.25ರವರೆಗೆ ಜರುಗಲಿದೆ.</p>.<p>ಏ.21ರಂದು ಬೆಳಿಗ್ಗೆ ಶ್ರೀದೇವಿಯ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮವಿದೆ. ಮಧ್ಯಾಹ್ನ 3.30ಕ್ಕೆ ಗಾಡಿ ಸ್ಪರ್ಧೆಯಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಪ್ರಾಯೋಜಕತ್ವದಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ₹3,000, ತೃತೀಯ ₹2,000 ನೀಡಲಾಗುವುದು.</p>.<p>ಏ.22ರಂದು ಬೆಳಿಗ್ಗೆ ವಾದ್ಯಮೇಳದೊಂದಿಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 10ಕ್ಕೆ ‘ಗಂಡುಗಲಿ ರೈತ ಹುಲಿ’ ಅರ್ಥಾತ್ ‘ನ್ಯಾಯ ಗೆದ್ದ ಅನ್ನದಾತರು’ ಸಾಮಾಜಿಕ ನಾಟಕವಿದೆ.</p>.<p>ಏ.23ರಂದು ಬೆಳಿಗ್ಗೆ 2 ಹಲ್ಲು ಹಚ್ಚಿದ ಕುದುರೆ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹15,000, ದ್ವಿತೀಯ ₹10,000 ಮತ್ತು ತೃತೀಯ ₹5,000 ಇವೆ. ರಾತ್ರಿ 10ಕ್ಕೆ ‘ಮಾನವಂತರ ಮಗ’ ಸಾಮಾಜಿಕ ನಾಟಕವಿದೆ.</p>.<p>ಏ.24ರಂದು ಮುಂಜಾನೆ ಜೋಡು ಕುದುರೆ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹5,000, ದ್ವಿತೀಯ ₹3,000 ಮತ್ತು ತೃತೀಯ ಬಹುಮಾನ ₹2,000 ಇವೆ. ಮಧ್ಯಾಹ್ನ 4.30ಕ್ಕೆ ‘ಒಂದು ಹೋರಿ ಹಾಗೂ ಒಂದು ಕುದುರೆ’ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹12,000, ದ್ವಿತೀಯ ₹8,000 ಮತ್ತು ತೃತೀಯ ಬಹುಮಾನ ₹5,000 ಇವೆ. ರಾತ್ರಿ 10ಕ್ಕೆ ‘ರಾಘವೇಂದ್ರ ಆರ್ಕೆಸ್ಟ್ರಾ’ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.</p>.<p>ಏ.25ರಂದು ಗ್ರಾಮದ ಹೆಣ್ಣು ಮಕ್ಕಳು ಹಾಗೂ ಗ್ರಾಮಸ್ಥರಿಂದ ದೇವಿಯ ಗುಡಿ ತೊಳೆಯುವ ಕಾರ್ಯಕ್ರಮವಿದೆ. ಮಾಹಿತಿಗಾಗಿ 99455 85551, 73534 76650 ಸಂಪರ್ಕಿಸಲು ಕೋರಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-21-587486882</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>