ಹೊಸವಂಟಮುರಿ, ಭೂತರಾಮನಹಟ್ಟಿ ಭಾಗದಲ್ಲಿ ಹತ್ತಿ ಬೆಳೆಯ ರಸ ಹೀರುವ ಕೀಟ, ದೇವಗಿರಿ ಭಾಗದಲ್ಲಿ ಗೋವಿನ ಜೋಳ, ಭತ್ತ ಬೆಳೆಗೆ ಲದ್ದಿ ಹುಳ ಕಾಣಿಸಿಕೊಂಡಿರುವುದು, ಸೋಯಾಬಿನ್ನಲ್ಲಿ ಸ್ಪೊಡೊಫಿರಾ ಕೀಟ, ಕೆ.ಕೆ. ಕೊಪ್ಪ ಭಾಗದಲ್ಲಿ ತರಕಾರಿ ಬೆಳೆಗೆ ಬಸವನಹುಳ ಕಾಟ ಕಂಡುಬಂದಿರುವ ಬಗ್ಗೆ ಸಮೀಕ್ಷೆ ನಡೆಸಿ, ಹತೋಟಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದರು.