ಬಾಡಗಿಯ ಸಿದ್ಧಲಿಂಗೇಶ್ವರ ಸಾದು ಮಹಾರಾಜ, ಶೂರ್ಪಾಲಿ ಗಿರಿಮಲ್ಲೇಶ ಮಹಾರಾಜ, ಹಿಪ್ಪರಗಿ ಸಿದ್ಧಾರೂಢ ಶರಣ, ಗುರುಪಾದ ಶರಣ, ಸಂಗಯ್ಯ ಸ್ವಾಮೀಜಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಗುರಪ್ಪ ದಾಸ್ಯಾಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೊಳ, ಎಪಿಎಂಸಿ ಅಧ್ಯಕ್ಷ ಯಂಕಪ್ಪ ಅಸ್ಕಿ, ಮುಖಂಡರಾದ ಯಲ್ಲಪ್ಪ ಪಡಸಲಗಿ, ಶಿವಪ್ಪ ಹಟ್ಟಿ, ಸಿ.ಎಸ್. ನ್ಯಾಮಗೌಡ, ಎಸ್.ಗೌಡಪ್ಪನವರ, ಪ್ರಶಾಂತ ಅಕ್ಕೊಳ ಇದ್ದರು.