ಸಮರ್ಥನಂ ಅಂಗವಿಕಲರ ಸಂಸ್ಥೆಯ ನಿರ್ದೇಶಕ ವೀರೇಶ ಜಿ.ಕಿವಡಸಣ್ಣವರ, ಮಹೇಶ್ವರಿ ಅಂಧರ ಶಾಲೆ ಮುಖ್ಯಸ್ಥ ಚಂದ್ರಕಾಂತ ಬೆಂಬಳಗಿ, ಉದ್ಯಮಿ ಮಹಾಂತೇಶ ಪಾಟೀಲ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಉದಯಕುಮಾರ ಬಾಗುನವರ, ಎಪಿಎಚ್ ನಿರ್ದೇಶಕ ರಾಘವೇಂದ್ರ ಅಣ್ವೇಕರ, ಕಾರ್ಯದರ್ಶಿ ಗಿರೀಶ ಸವಾಸೇರಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.