<p>ಕಾಗವಾಡ: ‘ನಮ್ಮ ಬೇಡಿಕೆಯಂತೆ ಶಾಸಕ ರಾಜು ಕಾಗೆ ಅವರು ತೋಟಪಟ್ಟಿ ರಸ್ತೆ ನಿರ್ಮಿಸಲು ಹೆಚ್ಚು ಆದ್ಯತೆ ನೀಡಿದ್ದಾರೆ. ಅನುದಾನವನ್ನೂ ನೀಡಿದ್ದಾರೆ. ರೈತರು ತಂಟೆ ತಕರಾರು ಮಾಡದೆ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಐನಾಪೂರ ಪಟ್ಟಣ ಪಂಚಾಯತ ಸದಸ್ಯ ಅರುಣ ಗಾಣಿಗೇರ ಹೇಳಿದರು.</p>.<p>ಅವರು ಗುರುವಾರ ಶಾಸಕ ರಾಜು ಕಾಗೆ ಅನುಪಸ್ಥಿತಿಯಲ್ಲಿ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ₹30 ಲಕ್ಷ ವೆಚ್ಚದ ಬಾರಿಗಡ್ಡಿ ರಸ್ತೆಯಿಂದ ಕರಿಕದ್ದಿ ಹಾಗೂ ತೇರದಾಳ ವಸತಿವರೆಗಿನ ರಸ್ತೆ ಹಾಗೂ ₹40 ಲಕ್ಷ ವೆಚ್ಚದ ಕೃಷ್ಣಾ ಕಿತ್ತೂರ ರಸ್ತೆಯಿಂದ ಅನಗಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಅರವಿಂದ ಕಾರ್ಚಿ, ಗೋಪಾಲ ಕಟ್ಟಿ, ನಾರಾಯಣ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-21-2004988418</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಗವಾಡ: ‘ನಮ್ಮ ಬೇಡಿಕೆಯಂತೆ ಶಾಸಕ ರಾಜು ಕಾಗೆ ಅವರು ತೋಟಪಟ್ಟಿ ರಸ್ತೆ ನಿರ್ಮಿಸಲು ಹೆಚ್ಚು ಆದ್ಯತೆ ನೀಡಿದ್ದಾರೆ. ಅನುದಾನವನ್ನೂ ನೀಡಿದ್ದಾರೆ. ರೈತರು ತಂಟೆ ತಕರಾರು ಮಾಡದೆ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಐನಾಪೂರ ಪಟ್ಟಣ ಪಂಚಾಯತ ಸದಸ್ಯ ಅರುಣ ಗಾಣಿಗೇರ ಹೇಳಿದರು.</p>.<p>ಅವರು ಗುರುವಾರ ಶಾಸಕ ರಾಜು ಕಾಗೆ ಅನುಪಸ್ಥಿತಿಯಲ್ಲಿ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ₹30 ಲಕ್ಷ ವೆಚ್ಚದ ಬಾರಿಗಡ್ಡಿ ರಸ್ತೆಯಿಂದ ಕರಿಕದ್ದಿ ಹಾಗೂ ತೇರದಾಳ ವಸತಿವರೆಗಿನ ರಸ್ತೆ ಹಾಗೂ ₹40 ಲಕ್ಷ ವೆಚ್ಚದ ಕೃಷ್ಣಾ ಕಿತ್ತೂರ ರಸ್ತೆಯಿಂದ ಅನಗಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಅರವಿಂದ ಕಾರ್ಚಿ, ಗೋಪಾಲ ಕಟ್ಟಿ, ನಾರಾಯಣ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-21-2004988418</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>