ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಗರ್ಹುಕುಂ ಕಾನೂನು ಜಾರಿಗೆ ತಂದರು. ಆದರೆ, ಈಗಲೂ ಜನರಿಗೆ ಭೂಮಿ ದೊರಕಿಸಲು ಸಾಧ್ಯವಾಗಿಲ್ಲ. 10,231 ಅರ್ಜಿಗಳಲ್ಲಿ 792 ಮಾತ್ರ ಸಿಂಧುವಾಗಿವೆ. 9,700 ತಿರಸ್ಕೃತವಾಗಿವೆ. ಅರ್ಜಿ ನಮೂನೆ 53ರಲ್ಲಿ ಸಲ್ಲಿಕೆಯಾದ
15249 ಅರ್ಜಿಗಳಲ್ಲಿ 2,620 ಮಾತ್ರ ಮಂಜೂರಾಗಿವೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ 17,719 ಅರ್ಜಿಗಳಲ್ಲಿ ಕೇವಲ 203 ಮಂಜೂರಾಗಿ, 13,042 ವಜಾ ಆಗಿವೆ.