ಸಚಿವರಾದ ಭೈರತಿ ಬಸವರಾಜ, ಮುರಗೇಶ ನಿರಾಣಿ, ಶಾಸಕ ರಮೇಶ ಜಾರಕಿಹೊಳಿ, ಸಂಸದೆ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ವಿನಯಕುಮಾರ ದೇಸಾಯಿ, ರುದ್ರಣ್ಣ ಚಂದರಗಿ, ಸಂಜೀವಕುಮಾರ ನವಲಗುಂದ, ಶಿವಾನಂದ ಹೂಗಾರ, ಸಿ.ಸಿ. ಪಾಟೀಲ, ಪ್ರಮುಖರು ಇದ್ದರು.
ಕುರುಬ ಸಮಾಜದ ಖಂಡನೆ
ಬಿಜೆಪಿ ಮುಖಂಡರು ವಿಜಯ ಸಂಕಲ್ಪ ಯಾತ್ರೆ ನಡೆಯುವ ಮಾರ್ಗದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡದೇ ಹಾಗೇ ಹೋಗಿದ್ದಾರೆ ಎಂದು ಕುರುಬ ಸಮಾಜದ ಪ್ರಮುಖರು ಖಂಡಿಸಿದರು.