‘ಈ ಹಿಂದೆ ಬಜೆಟ್ನಲ್ಲಿ ಘೋಷಿಸಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಸ್ಫೂರ್ತಿ ಸೌಧ ಮತ್ತು ಸಂವಿಧಾನ ವಸ್ತುಸಂಗ್ರಹಾಲಯದ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ತೋಟ ಇನಾಂ, ತಳವಾರಿಕೆ, ನೀರಗಂಟಿ, ಕುಲುವಾಡಿಕೆ ಜಮೀನುಗಳನ್ನು ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ತಂದು ಕೂಡಲೇ ತಿದ್ದಪಡಿ ಮಾಡಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.