ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನರಾಜ, ‘ಕ್ಷೇತ್ರದಲ್ಲಿ ತಂಡದ ಕೆಲಸ ನಡೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಳಕರ ಅವರು ಜೊತೆಯಾಗಿ ನಡೆಸಿದ ಪ್ರಚಾರವನ್ನು ಜನರು ಒಪ್ಪಿದ್ದಾರೆ’ ಎಂದು ಹೇಳಿದರು.
ಸತೀಶ ಜಾರಕಿಹೊಳಿ ಪಕ್ಷ ನಿಷ್ಠೆ ಮೆರೆದಿದ್ದಾರೆ. ಜನರು ಬದಲಾವಣೆ ಬಯಸಿರುವುದು ಫಲಿತಾಂಶ ತೋರಿಸಿದೆ. ಲಕ್ಷ್ಮಿ ಫೈಟರ್. ಅವರು ನನ್ನ ದೇವರು ಎಂದು ಹೇಳಿದರು.