ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ: ಕಲ್ಲೋಳ- ಯಡೂರ ಬ್ರಿಜ್‌– ಬ್ಯಾರೇಜ್ ಸಿದ್ಧ

ಚಂದ್ರಶೇಖರ ಎಸ್. ಚಿನಕೇಕರ
Published : 29 ಮೇ 2025, 4:33 IST
Last Updated : 29 ಮೇ 2025, 4:33 IST
ಫಾಲೋ ಮಾಡಿ
Comments
ಬೇಸಿಗೆಯಲ್ಲಿ ನದಿ ಬತ್ತಿ ಬೆಳೆ ಒಣಗಿ ಹೋಗುತ್ತಿತ್ತು. ಮಳೆಗಾಲದಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು. ಕಲ್ಲೋಳ– ಯಡೂರ ಬ್ಯಾರೇಜಿನಿಂದ ಸಂಕಷ್ಟ ತಪ್ಪಿದೆ
ಮಹೇಶ ಕಾಗವಾಡೆ ಯಡೂರ ನಿವಾಸಿ
ಬೇಸಿಗೆಯಲ್ಲಿ ನಿರೀಕ್ಷಿತ ಪ್ರಮಾಣದಷ್ಟು ನೀರು ಹಿಡಿದಿಟ್ಟುಕೊಳ್ಳಲು ಹಳೆಯ ಸೇತುವೆಯಿಂದ ಸಾಧ್ಯವಾಗುತ್ತಿರಲಿಲ್ಲ. ಹೊಸ ಬ್ಯಾರೇಜಿನಿಂದ ಸಮಸ್ಯೆ ನೀಗಿದೆ
ಪ್ರಕಾಶ ಹುಕ್ಕೇರಿ ದೆಹಲಿ ವಿಶೇಷ ಪ್ರತಿನಿಧಿ ಕರ್ನಾಟಕ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT