ಅಥಣಿ: ‘ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ. ಸದ್ಯ ಆ ಪಕ್ಷದ ಪರಿಸ್ಥಿತಿ ತಿನ್ ತೇರಾ, ನೌ ಅಟ್ರಾ ಆಗಿದೆ. ದೀಪದ ಎಣ್ಣೆ ಮುಗಿದಿದೆ. ಎಣ್ಣೆ ಮುಗಿದ ಮೇಲೆ ದೀಪ ನಂದಲೇಬೇಕು. ಎಲ್ಲದಕ್ಕೂ ಆಯಸ್ಸು ಇರುತ್ತದೆ. ಕಾಂಗ್ರೆಸ್ನ ಆಯಸ್ಸು ಮುಗಿದಿದೆ. ಜನರೇ ಆ ದೀಪ ಆರಿಸುತ್ತಿದ್ದಾರೆ’.