ಚಿಕ್ಕೋಡಿ ಉಪವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ವಿಜಯಕುಮಾರ ಹಿರೇಮಠ ಪ್ರಕರಣ ದಾಖಲು ಮಾಡಿದ್ದಾರೆ. ಇನ್ಸ್ಟೆಕ್ಟರ್ಗಳಾದ ನಿಂಗರೆಡ್ಡಿ, ಲಿಂಗರಾಜು ಹಾಗೂ ರಾಜು ಗೊಂಡೆ, ಸಬ್ ಇನ್ಸ್ಪೆಕ್ಟರ್ಗಳಾದ ಎಸ್. ಗುಂಡಮಿ, ಸುನೀಲ್, ಮಲ್ಲೇಶ ಉಪ್ಪಾರ, ಮಹಾಂತೇಶ ಭಂಡಗಾರ, ಪ್ರವೀಣ ರಂಗಸೂಬೆ, ಅನಿಲ್ ಹೂಗಾರ, ಸಿಬ್ಬಂದಿ ನದಾಫ್, ಮಹಾಬಲ್, ಸುನೀಲ ಪಾಟೀಲ, ಕುಂಬಾರ, ವೆಂಕಟೇಶ, ಅಂಬಾರಿ, ಶಿವ ಅಮ್ಮಿನಬಾವಿ, ನಲವಡೆ, ಕುರಾಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.