ಕಂಗ್ರಾಳಿ ಕೆ.ಎಚ್., ರಾಜಾನಗರ, ಸಿದ್ದೇಶ್ವರ ನಗರ,ಅಂಬೇವಾಡಿ, ಮಣ್ಣೂರು, ಗೋಜಗಾ, ಕೆ.ಕೆ. ಕೊಪ್ಪ, ಹಾಲಗಿಮರಡಿ, ಹುಲಿಕವಿ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿದರು. ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ಎಲ್ಲರ ಅಹವಾಲು, ನೋವುಗಳನ್ನು ಆಲಿಸಿದ ಶಾಸಕರು, ಎಲ್ಲ ಸಂತ್ರಸ್ತರಿಗೂ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.