‘ನಾನು ಆರ್ಎಸ್ಎಸ್ನಿಂದ ಬೆಳೆದು ಬಂದವನು. ವರಿಷ್ಠರ ನಿರ್ಣಯ ಒಪ್ಪುವವನು. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಆದರೆ, ನನ್ನ ಬಗ್ಗೆ ಪ್ರೀತಿ ಇರುವವರಿಗೆ ಅಸಮಾಧಾನ ಆಗಬಹುದು. ಹೀಗಾಗಿ ಸಚಿವ ಸ್ಥಾನ ಕೊಡಬೇಕು ಎಂದು ಮಾತನಾಡುತ್ತಾರೆ. ಎಲ್ಲವನ್ನೂ ಪಕ್ಷದವರು ನಿರ್ಣಯಿಸಬೇಕಾಗುತ್ತದೆ. ನಾನೆಂದು ಆ ಸ್ಥಾನದ ಆಸೆ ಇಟ್ಟುಕೊಂಡಿಲ್ಲ’ ಎಂದು ಹೇಳಿದರು.