‘ಸಂಗೀತ ಶಿಕ್ಷಕರಾಗುವ ಕನಸು ಹೊತ್ತು ವಿದ್ವತ್ ಹಾಗೂ ಸೀನಿಯರ್ ಪದವಿ ಪಡೆದ ಸಾವಿರಾರು ಯುವಕ, ಯುವತಿಯರು ನೇಮಕಾತಿ ನಡೆಯದೇ ಇರುವುದರಿಂದ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಅವರ ಬದುಕು ದುಸ್ತರವಾಗಿದೆ. ರಾಜ್ಯದಲ್ಲಿ 15ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿ ಅಲೆದಾಡುವಂಥ ಪರಿಸ್ಥಿತಿ ಬಂದಿದೆ. ಈ ಸರ್ಕಾರವಾದರೂ ನಮಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.