ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ ಮಾತನಾಡಿದರು. ಜಿಲ್ಲಾ ಪ್ರಭಾರಿ ರಾಜು ಕುರಡಗಿ, ಒಬಿಸಿ ಮೊರ್ಚಾ ಮಂಡಲ ಅಧ್ಯಕ್ಷ ಬಸವರಾಜ ಮಾಳಗಿ, ರಮಜಾನ್ ಮಕಾನದಾರ, ಬಸವರಾಜ ಬೇಕೆರಿ, ಲಕ್ಷ್ಮಣ ಹನುಮನ್ನವರ, ಶಿವರಾಯಿ ಸನದಿ, ಮಲ್ಲೇಶ ಹನಮಂತಗೋಳ, ಭೀರಪ್ಪ ಬೆಕ್ಕೇರಿ, ಪರಸಪ್ಪ ಕರಿಕಟ್ಟಿ, ಮಾರುತಿ ಪೇಡ್ಡಾರೆ, ಸಿದ್ದು ಖಿಂಡಿ, ಸತ್ಯಪ್ಪ ಬಾನೆ ಇದ್ದರು.