2021ರಿಂದ 2023ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಮಹದೇವ ಚೌಗುಲೆ (ಅಧ್ಯಕ್ಷ), ಶ್ರೀಧರ ಉಪ್ಪಿನ (ಉಪಾಧ್ಯಕ್ಷ), ನಿತಿನ ಲಾಂಡಗೆ (ಕಾರ್ಯದರ್ಶಿ), ಸಂದೀಪ ಬಾಗೇವಾಡಿ (ಜಂಟಿ ಕಾರ್ಯದರ್ಶಿ), ಸತೀಶ ನೆರಲೇಕರ (ಖಜಾಂಚಿ), ರವಿ ರಾವ್, ಪ್ರಭಾಕರ ನಾಗರಮುನ್ನೋಳಿ, ಸದಾಶಿವ ಜೀರಗೆ, ಜಯದೇವ ಡೊಳ್ಳಿ, ಅನಿಲ ಕುಟ್ರೆ, ಬಸವರಾಜ ರಾಂಪುರೆ, ವೈಭವ ಯಾದವ ಹಾಗೂ ವಿ. ಪಾಟೀಲ (ಎಲ್ಲರೂ ವ್ಯವಸ್ಥಾಪನಾ ಸಮಿತಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.