ಹನುಮಾನ ನಗರದ ಡಾ.ಶಿವಜಾತ ಬಸವಲಿಂಗಪ್ಪ ಸೋಮಣ್ಣವರ, ಪಾಟೀಲ ಗಲ್ಲಿಯ ಅಂಕಿತಾ ಧನ್ಯಕುಮಾರ್, ಸುಭಾಷ್ ನಗರದ ಸಚಿನ್ ಅಣಜಿ (ಕೈಗಾರಿಕೆ, ವಾಣಿಜ್ಯ, ಬ್ಯಾಂಕಿಂಗ್ ಅಥವಾ ಇತರ ಯಾವುದೇ ವೃತ್ತಿಯನ್ನು ಪ್ರತಿನಿಧಿಸುವವರು), ಸಂತೆ ಬಸ್ತವಾಡದ ಭರಮಪ್ಪ ಗುಡಮಕೇರಿ (ಅನುಸೂಚಿತ ಜಾತಿ/ ಪಂಗಡ), ಧಾರವಾಡದ ರವಿ ಸವದತ್ತಿ (ಹಿಂದುಳಿದ ವರ್ಗ), ಬೆಂಗಳೂರಿನ ಎನ್.ಆರ್. ಪುರದ ವಿನುತಾ ಶ್ರೀನಿವಾಸ್ (ಮಹಿಳೆ), ಅಥಣಿಯ ಲೆನಿನ್ ಡಿ. ಹಳಿಂಗಳಿ (ಧಾರ್ಮಿಕ ಅಲ್ಪಸಂಖ್ಯಾತ), ಹುಬ್ಬಳ್ಳಿ ವಿದ್ಯಾನಗರ ಬಡಾವಣೆಯ ಡಾ.ಪ್ರಭುಗೌಡ ಪಾಟೀಲ (ಸಾಮಾನ್ಯ), ಹುಬ್ಬಳ್ಳಿಯ ಪಂಚಾಕ್ಷರಿ ನಗರದ ಪ್ರವೀಣ ಬಿರಾದರ ಗೌಡರ (ಸಾಮಾನ್ಯ) ನಾಮನಿರ್ದೇಶನಗೊಂಡವರು.