ಬೆಳಗಾವಿ ವೃತ್ತದ ಸಿಸಿಎಫ್ ಬಿ.ವಿ. ಪಾಟೀಲ, ಡಿಸಿಎಫ್ ಎಂ.ವಿ. ಅಮರನಾಥ, ಎಸಿಪಿ ಸಿ.ಬಿ. ಮಿರ್ಜಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿ ಸಂಜಯ ಮಗದುಮ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ರಕ್ಷಕರಾದ ಅಜೀಜ್ ಮುಲ್ಲಾ, ಪ್ರವೀಣ ದೂಳಪ್ಪಗೋಳ, ಗಿರೀಶ ಮೆಕ್ಕೇದ, ರಾಜು ಹುಬ್ಬಳ್ಳಿ, ಮಹಮ್ಮದ ರಫೀಕ್ ತಹಶೀಲ್ದಾರ್, ಕಾವಲುಗಾರರಾದ ಪ್ರಕಾಶ ಕಿರಬನವರ, ನವೀನ ಹಂಚಿನಮನಿ, ಪ್ರಕಾಶ ಕೆಳಗಡೆ ಪಾಲ್ಗೊಂಡಿದ್ದರು.