ಬಾಲಕೃಷ್ಣ ನಾಯಕ್, ಮಂಜುನಾಥ್ ಪಾಟೀಲ, ಕಾರ್ಮಿಕ ಮುಖಂಡ ಜಿ.ವಿ. ಕುಲಕರ್ಣಿ ಮಾತನಾಡಿದರು. ಸಂಘಟನೆಯ ಅಡಿವೆಪ್ಪ ಇಟಗಿ, ಆತೀಶ್ ಢಾಲೆ, ಮನೋಹರ್ ಕಾಂಬಳೆ, ಶಂಕರ ಕೊಡತೆ, ಸುಭಾಷ್ ಶಿರಗಾಂವ್ಕರ, ಸಂತೋಷ ನಾಯಿಕ, ರಾಜು ಸನದಿ, ಗೌತಮ ಮಾಳಗೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಆಕಾಶ ಬೇವಿನಕಟ್ಟಿ, ಹನುಮಂತ ಯರಗಟ್ಟಿ, ಸಚಿನ ಮಮದಾಪುರಮಠ, ವೆಂಕಟೇಶ ಹೆಳವರ, ಸಪನಾ ಕಾಂಬಳೆ, ಪುಟ್ಟಕ್ಕ ಅಕ್ಕೆನ್ನವರ, ಆಶಾ ಕಾಂಬಳೆ, ಸೈದಪ್ಪ ಹಿರೇಮನಿ, ಅನಿಲ್ ನಡುವಿನಕೇರಿ, ಕಾಡಪ್ಪ ಮಾದರ ಇದ್ದರು.