ಮುಖಂಡರಾದ ಸಂಜೀವ ಕಾಂಬಳೆ, ವಿಲಾಸ ಕಾಂಬಳೆ, ಸಚಿನ ಕಾಂಬಳೆ, ದಿಲೀಪ ಕಾಂಬಳೆ, ಮಾರುತಿ ಕಾಂಬಳೆ, ಕಾಂಗ್ರೆಸ್ ಮುಖಂಡರಾದ ಬಸವರಾಜ ಠಕ್ಕಣ್ಣವರ, ಸುನೀಲ ಸಂಕ, ಗಜಾನನ ಮಂಗಸೂಳಿ, ಅನಿಲ ಸುಣಧೋಳಿ, ಅಥಣಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಕಪಿಲ್ ಘಟಕಾಂಬಳೆ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ ಇದ್ದರು.