ರೈತ ಸಂಘದ ಮುಖಂಡರಾದ ಗಣಪತಿ ಈಳಿಗೇರ, ಮಾರುತಿ ಸನದಿ, ರಮೇಶ ಗೂದಿಗೊಪ್ಪ, ಪರಶುರಾಮ ಹಳ್ಳಿ, ಬಾಳೇಶ ಬಾಗೇವಾಡಿ, ಗ್ರಾಮದ ಮುಖಂಡರಾದ ಹಣಮಂತ ಹುಲಕುಂದ, ರಮೇಶ ಭಜಂತ್ರಿ, ನಾಗಪ್ಪ ಮಾದರ, ಆರ್.ವಿ. ದೊಡಮನಿ, ತಾಯವ್ವ ನಂದಿ, ರಾಮಪ್ಪ ನಾಯಿಕ, ಅರ್ಜುನ ನಂದಿ, ದುಂಡಪ್ಪ ಗುದಗನ್ನವರ, ಹೊಳೆಪ್ಪ ದೊಡಮನಿ, ಅಶೋಕ ಕಂಬಾರ, ಸಂಜು ಬಾಗೇವಾಡಿ, ನಿಂಗಪ್ಪ ಗೋಟುರ, ಲಖನ ಹುಲಕುಂದ, ರಾಜು ದೊಡಮನಿ, ರವಿ ಕಂಬಾರ ಇದ್ದರು.