<p>ರಾಮದುರ್ಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಘಟಕಕ್ಕೆ 2026–31ರ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕಾರ್ಯಕಾರಿ ಸದಸ್ಯರಾಗಿ 8 ಜನ ಆಯ್ಕೆಯಾಗಿದ್ದಾರೆ. ಮಹಿಳಾ ಕ್ಷೇತ್ರ ಎಲ್ಲ ಶಿಕ್ಷಕಿಯರು ಅವಿರೋಧ ಆಯ್ಕೆಯಾಗಿದ್ದಾರೆ.</p>.<p>ಘಟಕನೂರು ಶಾಲೆಯ ಎಸ್.ಕೆ.ಅಂಬಲಿ, ಕಿಲಬನೂರು ಶಾಲೆಯ ಆರ್.ಎಚ್.ಭಾಷಾ,ಸಾಲಹಳ್ಳಿ ಶಾಲೆಯ ಟಿ.ಎಸ್.ಹಿರಿಚನ್ನವರ ಮತ್ತು ದೊಡಮಂಗಡಿ ಶಾಲೆಯ ಎಂ.ಬಿ.ಪಾಣಿ ಶಿಕ್ಷಕಿಯರು ಅವಿರೋಧವಾಗಿ ಆಯ್ಕೆಯಾದರು.</p>.<p>ಚುನಾವಣೆ ನಡೆದ ಸಾಮಾನ್ಯ ಕ್ಷೇತ್ರಗಳಿಂದ ರಾಮಾಪೂರ ಶಾಲೆಯ ಸುರೇಶ ಪಾಟೀಲ, ಭಾಗೋಜಿಕೊಪ್ಪ ಶಾಲೆಯ ಅಶೋಕ ಬೂದಿ, ಚಿಪ್ಪಲಕಟ್ಟಿ ಶಾಲೆಯ ಲಕ್ಷ್ಮಣ ಅಣ್ಣಿಗೇರಿ, ಹನಮಸಾಗರ ಶಾಲೆಯ ನಿಂಗಪ್ಪ ಭಜಂತ್ರಿ, ಬುದ್ನಿಖುರ್ದ್ ಶಾಲೆಯ ಪರಪ್ಪ ಕುಂಬಾರ, ಸಾಲಾಪೂರ ಶಾಲೆಯ ಅಶೋಕ ಗಾಣಗಿ,ರಾಮದುರ್ಗ 4 ನಂ. ಶಾಲೆಯ ಶಿವಲಿಂಗಪ್ಪ ಹುರಕಡ್ಲಿ ಮತ್ತು ಮನಿಹಾಳ ಶಾಲೆಯ ರವೀಂದ್ರ ಕೀಲಿಪುಟ್ಟಿ ಜಯಶಾಲಿಯಾಗಿದ್ದಾರೆ.</p>.<p>ಚುನಾವಣಾಧಿಕಾರಿಯಾಗಿ ಕೆ.ವೈ. ಗದಿಗೆನ್ನವರ ಕಾರ್ಯನಿರ್ವಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-21-1478792437</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮದುರ್ಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಘಟಕಕ್ಕೆ 2026–31ರ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕಾರ್ಯಕಾರಿ ಸದಸ್ಯರಾಗಿ 8 ಜನ ಆಯ್ಕೆಯಾಗಿದ್ದಾರೆ. ಮಹಿಳಾ ಕ್ಷೇತ್ರ ಎಲ್ಲ ಶಿಕ್ಷಕಿಯರು ಅವಿರೋಧ ಆಯ್ಕೆಯಾಗಿದ್ದಾರೆ.</p>.<p>ಘಟಕನೂರು ಶಾಲೆಯ ಎಸ್.ಕೆ.ಅಂಬಲಿ, ಕಿಲಬನೂರು ಶಾಲೆಯ ಆರ್.ಎಚ್.ಭಾಷಾ,ಸಾಲಹಳ್ಳಿ ಶಾಲೆಯ ಟಿ.ಎಸ್.ಹಿರಿಚನ್ನವರ ಮತ್ತು ದೊಡಮಂಗಡಿ ಶಾಲೆಯ ಎಂ.ಬಿ.ಪಾಣಿ ಶಿಕ್ಷಕಿಯರು ಅವಿರೋಧವಾಗಿ ಆಯ್ಕೆಯಾದರು.</p>.<p>ಚುನಾವಣೆ ನಡೆದ ಸಾಮಾನ್ಯ ಕ್ಷೇತ್ರಗಳಿಂದ ರಾಮಾಪೂರ ಶಾಲೆಯ ಸುರೇಶ ಪಾಟೀಲ, ಭಾಗೋಜಿಕೊಪ್ಪ ಶಾಲೆಯ ಅಶೋಕ ಬೂದಿ, ಚಿಪ್ಪಲಕಟ್ಟಿ ಶಾಲೆಯ ಲಕ್ಷ್ಮಣ ಅಣ್ಣಿಗೇರಿ, ಹನಮಸಾಗರ ಶಾಲೆಯ ನಿಂಗಪ್ಪ ಭಜಂತ್ರಿ, ಬುದ್ನಿಖುರ್ದ್ ಶಾಲೆಯ ಪರಪ್ಪ ಕುಂಬಾರ, ಸಾಲಾಪೂರ ಶಾಲೆಯ ಅಶೋಕ ಗಾಣಗಿ,ರಾಮದುರ್ಗ 4 ನಂ. ಶಾಲೆಯ ಶಿವಲಿಂಗಪ್ಪ ಹುರಕಡ್ಲಿ ಮತ್ತು ಮನಿಹಾಳ ಶಾಲೆಯ ರವೀಂದ್ರ ಕೀಲಿಪುಟ್ಟಿ ಜಯಶಾಲಿಯಾಗಿದ್ದಾರೆ.</p>.<p>ಚುನಾವಣಾಧಿಕಾರಿಯಾಗಿ ಕೆ.ವೈ. ಗದಿಗೆನ್ನವರ ಕಾರ್ಯನಿರ್ವಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-21-1478792437</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>