ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿಹಿ ಮಾತನಾಡಿ, ‘ರಮೇಶ ಪೌರಾಡಳಿತ ಮಂತ್ರಿಯಾಗಲಷ್ಟೇ ಲಾಯಕ್ಕು. ಅವರಿಗೇನಾದರೂ ಜಲಸಂಪನ್ಮೂ ಖಾತೆಯಂತಹ ದೊಡ್ಡ ಜವಾಬ್ದಾರಿ ಕೊಟ್ಟರೆ ಒಂದು ವರ್ಷದ ಅವಧಿಗೆ ನಿಗದಿಪಡಿಸಿದ ಬಜೆಟ್ ಕೇವಲ ಆರೇ ತಿಂಗಳಲ್ಲಿ ಖಾಲಿಯಾಗುತ್ತದೆ. ಸರ್ಕಾರ ಬೀಳುವುದರಲ್ಲಿ ಸಂದೇಹವಿಲ್ಲ’ ಎಂದು ಭವಿಷ್ಯ ನುಡಿದರು.