ಡಾ.ವೀರೇಶ ಅವರ ತಂಡ, ಅರವಳಿಕೆ ತಜ್ಞ ವೈದ್ಯ ಡಾ.ಆನಂದ ವಾಗರಾಳಿ, ರಾಜೇಶ, ಡಾ.ವಿನಾಯಕ ಜಾನು, ಡಾ.ಮನಿಷಾ ಭಾಂಡನಕರ, ಡಾ.ರವಿ ಕೆರೂರ ತಂಡದಲ್ಲಿದ್ದರು. ಅವರನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಡಾ.ರಿಚರ್ಡ್ ಸಲ್ಡಾನಾ ಅಭಿನಂದಿಸಿದ್ದಾರೆ.