ವೃತ್ತ ಯೋಧರನ್ನು ಗೌರವಿಸಲಾಯಿತು. ಕೆಎಲ್ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಮಹಾಂತೇಶ ಕಡಾಡಿ, ಡಾ.ರಮೇಶ ಪಟ್ಟಗುಂಡಿ, ಮಹಾಂತೇಶ ತಾವಂಶಿ, ವರ್ತಕ ಮಲ್ಲಿಕಾರ್ಜುನ ಚುನಮರಿ, ಸದಾಶಿವ ಗುದಗ್ಗಗೋಳ, ಮಾಲತಿಶ್ರೀ ಮೈಸೂರು, ರಜನಿ ಜಿರಗ್ಯಾಳ, ಸುಶ್ಮಿತಾ ಭಟ್, ಬಸವರಾಜ ಹುಳ್ಳೇರ, ರಾಮಚಂದ್ರ ಕಾಕಡೆ, ನಾರಾಯಣ ಮಠಾಧಿಕಾರಿ, ಸಮರ್ಥ ಕಾಸಮೀಸ, ಈಶ್ವರಚಂದ್ರ ಬೆಟಗೇರಿ, ಅಶೋಕ ಲಗಮಪ್ಪಗೋಳ, ಜೂನಿಯರ್ ಪುನೀತ್ ರಾಜಕುಮಾರ್, ಎಸ್.ಆರ್.ಮನ್ನಿಕೇರಿ, ಅಪ್ಪಾಸಾಬ್ ಗಿರೆಣ್ಣವರ, ಅರ್ಜುನ್ ಸಾಳಿ, ಭೀಮಪ್ಪ ಮಾಯನ್ನವರ, ವಿಜಯ ಜಂತಿ, ಚಿನ್ನಪ್ಪ ಹುದಲಿ, ಮಾರುತಿ ಹುಡೇದ ಮೊದಲಾದವರು ಇದ್ದರು.