‘ಮಹಾರಾಷ್ಟ್ರದಿಂದ ಹೊರಗಿರುವ ಮರಾಠಿ ಪತ್ರಿಕೆಗಳಲ್ಲಿನ ಉತ್ತಮ ಪತ್ರಕರ್ತರನ್ನು ಗುರುತಿಸಿ ಸಂಘವು ಈ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿಯ ಪುರಸ್ಕಾರಕ್ಕೆ ಸಂಜಯ ಭಾಜನವಾಗಿದ್ದಾರೆ. ಜ. 6ರಂದು ಸಂಜೆ 4ಕ್ಕೆ ಮುಂಬೈನ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಪ್ರದಾನ ಮಾಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.