ಬಬಲಾದಿ ಮಠದ ಷಣ್ಮುಖಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀಶೈಲ ಗಸ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಜಡೆಪ್ಪ ಕುಂಬಾರ, ಮುಖಂಡರಾದ ಪರಪ್ಪ ಚಮಕೇರಿ, ಬಾಹುಸಾಬ ಗಾಯಕವಾಡ, ಅಸ್ಕರ ಅತ್ತಾರ, ಸಂಜೀವ ಗಡ್ಯಾಗೋಳ, ಅನಂತಕುಮಾರ ಪಾಟೀಲ, ಮೋಹನ ದೊಡ್ಡಮನಿ, ಬುರಾನ್ ಜಮಲಬಾಯಿ, ಬಸಪ್ಪ ಮುಡಸಿ, ಸತ್ಯಪ್ಪ ಮಳಲಿ, ಸಂಜೀವ ನಾವಿ, ಮುದಕಪ್ಪ ನಂದೇಶ್ವರ, ಶ್ರೀಶೈಲ ಜಕ್ಕಪ್ಪನವರ, ಮಲ್ಲಪ್ಪ ಹಂಚಿನಾಳ, ಪ್ರಶಾಂತ ಅಕ್ಕೊಳ, ಪ್ರದೀಪ ನಂದಗಾಂವ, ಹಣಮಂತ ಲಿಂಗರೆಡ್ಡಿ, ಬಸವರಾಜ ಭಜರಂಗಿ, ನೌಶಾದ ಪಾಟೀಲ, ಡಾ.ಬಿ.ಎಸ್. ಅಜ್ಜನಗಿ, ಬಸಪ್ಪ ತಮದಡ್ಡಿ, ಉರುಸ್ ಸಮಿತಿ ಸದಸ್ಯರು ಇದ್ದರು.