ವಿಜಯಲಕ್ಷ್ಮಿ ಹೊಸಮನಿ ಹಾಗೂ ಪ್ರಭುದೇವ ಪ್ರತಿಷ್ಠಾನದ ಮಿತ್ರ ಮಂಡಳಿಯವರು ವಚನ ಪ್ರಾರ್ಥನೆ ಮಾಡಿದರು. ಪ್ರೊ.ಸಿ.ಜಿ. ಮಠಪತಿ ಸ್ವಾಗತಿಸಿದರು. ಎಸ್.ಜಿ. ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್.ವಿ. ಮಾನವಿ ಮಾಲಾರ್ಪಣೆ ಮಾಡಿದರು. ಸುರೇಶ ಗಾಡವಿ ಜಂಗಮ ಪಾದಪೂಜೆ ನೆರವೇರಿಸಿದರು. ಪ್ರೊ.ಎ.ಕೆ. ಪಾಟೀಲ ನಿರೂಪಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ವಂದಿಸಿದರು.