‘ಆದಿತ್ಯನಾಥ ಸರ್ಕಾರ ಕಾನೂನು–ಸುವ್ಯವಸ್ಥೆ ಹಾಳು ಮಾಡಿದ್ದು, ಅದು ಜಂಗಲ್ ರಾಜ್ ಆಗಿದೆ. ಕಾನೂನಿಗೆ ಬೆಲೆ ಇಲ್ಲದಂತಾಗಿದೆ. ಪೊಲೀಸರು ಸರ್ವಾಧಿಕಾರಿ ರೀತಿ ವರ್ತಿಸಿದ್ದಾರೆ. ರಾಹುಲ್ ಗಾಂಧಿ ಅವರು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೋಗುತ್ತಿದ್ದರು. ಅದಕ್ಕೆ ಅವಕಾಶ ಕೊಟ್ಟಿಲ್ಲ. ದೇಶ ಬಿಜೆಪಿ ಅಥವಾ ಆದಿತ್ಯನಾಥ್ ಆಸ್ತಿ ಅಲ್ಲ’ ಎಂದು ವಾಗ್ದಾಳಿ ನಡೆಸಿದರು.