ರಾಮದುರ್ಗ ತಾಲ್ಲೂಕಿನ ಹುಲಕುಂದದ ದೀಪಾ ಶಂಕರ ಹರಿಜನ (31), ಇವರ ಪುತ್ರಿ ಸುಪ್ರಿತಾ ಶಂಕರ ಹರಿಜನ (11), ಸವಿತಾ ಮುಂಡಾಸ (17) , ಹಣಮವ್ವ ಮ್ಯಾಗಾಡಿ (25), ಇಂದ್ರವ್ವ ಸಿದ್ದಮೇತ್ರಿ (24) ಹಾಗೂ ಸುನ್ನಾಳದ ಮಾರುತಿ ಯಲ್ಲಪ್ಪ ಬನ್ನೂರ (42) ಮೃತಪಟ್ಟವರು. ಗಾಯಾಳುಗಳನ್ನು ಗೋಕಾಕದ ಉಮರಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.