ಜನಹಾಗೂ ಜಾನುವಾರುಗಳಿಗೆ ನಾಗನೂರ, ರಡ್ಡೇರಹಟ್ಟಿ, ದೊಡವಾಡ, ಸತ್ತಿ, ತೀರ್ಥ, ಹುಲಗಬಾಳಿ, ನದಿಇಂಗಳಗಾವ ಮೊದಲಾದ ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅವುಗಳಲ್ಲಿ ಹಲವು ಸೋರುತ್ತಿವೆ. 2005ರಲ್ಲಿ ಮಹಾಪೂರ ಬಂದಾಗ ಮಾಡಿದ್ದ ಪುನರ್ವಸತಿ ಕೇಂದ್ರಗಳೇ ಇಂದಿನ ಗಂಜಿಕೇಂದ್ರಗಳಾಗಿವೆ. ಪುನರ್ವಸತಿ ಕೇಂದ್ರಗಳಿಗೆ ಯಾವುದೇ ಕಚೇರಿಯಾಗಲಿ, ಗ್ರಾಮವಾಗಲಿ ಸ್ಥಳಾಂತರಗೊಂಡಿಲ್ಲ. ಆದರೂ ಕಟ್ಟಡಗಳು ಸೋರುತ್ತಿವೆ!