ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಉಪಕಾರಾಗೃಹದ ಸೂಪರಿಂಟೆಂಡೆಂಟ್ ಲಕ್ಷ್ಮಿ ಹಿರೇಮಠ, ವಲಯ ಜೆಸಿಐ ಉಪಾಧ್ಯಕ್ಷ ಪ್ರವೀಣ ದೇಶಪಾಂಡೆ, ವಿಷ್ಣು ಲಾತೂರ, ಸಂಸ್ಥೆಯ ನೂತನ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಕಾರ್ಯದರ್ಶಿ ಸಂತೋಷ ಹವಾಲ್ದಾರ, ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ನಂದಗಾವಿ, ಕಾರ್ಯದರ್ಶಿ ಸುರ್ವರ್ಣಾ ಹವಾಲ್ದಾರ, ಜೂನಿಯರ್ ಜೆಸಿಐ ಅಧ್ಯಕ್ಷೆ ದೀಪ್ತಿ ಅಮ್ಮಣಗಿ, ಕಾರ್ಯದರ್ಶಿ ನಂದಿನಿ ಲಾತೂರ, ಹಿಂದಿನ ಪದಾಧಿಕಾರಿಗಳಾದ ಚಂದ್ರಶೇಖರ ಕಡೇವಾಡಿ, ಶೇಖರ ಉಳ್ಳೇಗಡ್ಡಿ, ನೇತ್ರಾವತಿ ಲಾತೂರ, ಮೀನಾಕ್ಷಿ ಸವದಿ, ಕವಿತಾ ತುಪ್ಪದ, ದೀಪಾ, ರಾಜೇಶ್ವರಿ ಹಳ್ಳಿ, ಸಂಜೀವ ಜಾಧವ, ರಮಾಕಾಂತ ಕೊಸಂದಲ ಪಾಲ್ಗೊಂಡಿದ್ದರು.